AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟದ 2 ಪ್ರಶಸ್ತಿ ಜಯಿಸಿದ ಡೆಲ್ಲಿ ಪಬ್ಲಿಕ್ ಸ್ಕೂಲ್(MRPL)

ಡೆಲ್ಲಿ ಪಬ್ಲಿಕ್ ಸ್ಕೂಲ್(M.R.P.L)ನಲ್ಲಿ ಇತ್ತೀಚೆಗಷ್ಟೇ ನಡೆದ AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟದ ಫಲಿತಾಂಶ. ಅಂಡರ್ 14 ಹುಡುಗರು : ಪ್ರಥಮ-ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು, ದ್ವಿತೀಯ-ಶಾರದಾ ವಿದ್ಯಾನಿಕೇತನ ತಲಪಾಡಿ ಅಂಡರ್ 14 ಹುಡುಗಿಯರು : ಪ್ರಥಮ-ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು, ದ್ವಿತೀಯ-ಸೈಂಟ್ ಅ್ಯಾಗ್ನೆಸ್ ಮಂಗಳೂರು ಅಂಡರ್ 17 ಹುಡುಗರು : ಪ್ರಥಮ-ಡೆಲ್ಲಿ ಪಬ್ಲಿಕ್ ಸ್ಕೂಲ್ (M.R.P.L), ದ್ವಿತೀಯ-B.B.M.P ಬಂಟ್ವಾಳ ಅಂಡರ್ 17 ಹುಡುಗಿಯರು : ಪ್ರಥಮ-ಡೆಲ್ಲಿ ಪಬ್ಲಿಕ್ ಸ್ಕೂಲ್, ದ್ವಿತೀಯ-ಶಾರದಾ ವಿದ್ಯಾನಿಕೇತನ ತಲಪಾಡಿ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ PTA ಹಾಗೂ MRPL ನೌಕರರ ಸಂಘದ ಅಧ್ಯಕ್ಷ ಶ್ರೀ ಗೋಪಿರಾಮ್,PTA ಉಪಾಧ್ಯಕ್ಷೆ ಶ್ರೀಮತಿ ವಿನುತಾ,MRPL ನೌಕರರ ಸಂಘದ ಕಾರ್ಯದರ್ಶಿ ಶ್ರೀ ನರಸಿಂಹ ಮೂರ್ತಿ,ಪ್ರಾಂಶುಪಾಲರಾದ ಪಿ.ಎಸ್.ಚಂದ್ರಶೇಖರ್, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ದೈಹಿಕ ನಿರ್ದೇಶಕ ಶ್ರೀ ಗೌತಮ್ ಶೆಟ್ಟಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಿದರು. ದೈಹಿಕ ಶಿಕ್ಷಣದ ಶಿಕ್ಷಕರಾದ ಶ್ರೀಮತಿ ಸುನೀತಾ ರೋಡ್ರಿಗಸ್,ಲೋಕೇಶ್ ದೇವಾಡಿಗ, ಪಂದ್ಯಾಕೂಟದ ಮುಖ್ಯ ತೀರ್ಪುಗಾರ ಅಶ್ವಿನ್ ಪಡುಕೋಣೆ ಪಂದ್ಯಾಕೂಟ ಯಶಸ್ವಿಗೊಳಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದರು. ಡೆಲ್ಲಿ ಪಬ್ಲಿಕ್ ಸ್ಕೂಲ್ ನ

CBSE-ICSE ಡೆಲ್ಲಿ ಪಬ್ಲಿಕ್ ಸ್ಕೂಲ್, AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟ

AICS ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಕೂಟ CBSE-ICSE ಡೆಲ್ಲಿ ಪಬ್ಲಿಕ್ ಸ್ಕೂಲ್ (ಎಮ್.ಆರ್.ಪಿ.ಎಲ್) ಮಂಗಳೂರಿನಲ್ಲಿ ಸೋಮವಾರ ನಡೆಯಿತು ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾಪಟು MCODs ಮಣಿಪಾಲದ ಮಿ|ಮಿಶಾಲ್ ದಿಲಾವರ್, ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಪಿ.ಎಸ್.ಚಂದ್ರಶೇಖರ್, AICS ನ ರೂವಾರಿ ಹಾಗೂ ಮಂಗಳೂರಿನ ಮೌಂಟ್ ಕಾರ್ಮೆಲ್ ಸ್ಕೂಲ್ ದೈಹಿಕ ನಿರ್ದೇಶಕ ಪ್ರವೀಣ್ ಕುಮಾರ್, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ದೈಹಿಕ ನಿರ್ದೇಶಕ ಗೌತಮ್ ಶೆಟ್ಟಿ, ಟೇಬಲ್ ಟೆನ್ನಿಸ್ ಪಂದ್ಯಾಕೂಟದ ಮುಖ್ಯ ತೀರ್ಪುಗಾರ ಹಾಗೂ ಕೋಚ್ ಅಶ್ವಿನ್ ಪಡುಕೋಣೆ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಶ್ರೀಮತಿ ಸುನೀತಾ ರೋಡ್ರಿಗಸ್ ಹಾಗೂ ಶಿಕ್ಷಕರಾದ ಲೋಕೇಶ್ ದೇವಾಡಿಗ ರವರು ಉಪಸ್ಥಿತರಿದ್ದರು. ಅಂತರ್ ಶಾಲಾ ಮಟ್ಟದಲ್ಲಿ ಯಶಸ್ವಿಯಾಗಿ ಸಾಗಿದ ಈ ಪಂದ್ಯಾಕೂಟದಲ್ಲಿ ವಿವಿಧ ಶಾಲೆಗಳಿಂದ 25 ತಂಡಗಳಾಗಿ,150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಟೇಬಲ್ ಟೆನ್ನಿಸ್ ಪಂದ್ಯಾವಳಿ ;45 ಶಾಲೆಯ 295ಮಕ್ಕಳು ಭಾಗಿ

ಹಳೆಯಂಗಡಿಯ ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ತನ್ನದೇ ರೀತಿಯಲ್ಲಿ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ .ಸಾಕಷ್ಟು ಯುವ ಪ್ರತಿಭೆಗಳಿಗೆ ಕ್ರೀಡಾ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುವಲ್ಲಿ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹೊಸ ಆಯಾಮವನ್ನು ಬರೆಯುತ್ತಲೇ ಬಂದಿದೆ .ಅಂದಹಾಗೆ ಇತ್ತೀಚೆಗೆ ಇದೇ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು ,ವಿವಿಧ ಶಾಲೆಯ ಹಲವು ಕ್ರೀಡಾಸಕ್ತರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ .ಇನ್ನು ಕಾರ್ಯಕ್ರಮವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನ ಸಂಸ್ಥೆಯ ಫಿಸಿಕಲ್ ಡೈರೆಕ್ಟರ್ ಆಗಿರುವ ಎಂ ಆರ್ ವಿನೋದ್ ಅವರು ಉದ್ಘಾಟನೆ ಗೊಳಿಸಿದ್ದಾರೆ .ಇನ್ನು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸೈಂಟ್ ಆ್ಯಗ್ನೆಸ್ ನ ಶ್ರೀಮತಿ ದೇವಿಕಾ ,ಮಂಗಳೂರು ಮೌಂಟ್ ಕಾರ್ಮಲ್ ಶಿಕ್ಷಕಿ ಶ್ರೀಮತಿ ಕ್ಲಾರಾ ,ಎಸ್ಎಂಎಸ್ ಬ್ರಹ್ಮಾವರದ ಶಿಕ್ಷಕ ಭಾಸ್ಕರ್ ,ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಇದರ ಶಿಕ್ಷಕ ಸುರೇಶ್ ,ಹಾಗೂ ಇವೆಂಟ್ ಕಾಡಿನೇಟರ್ ಹಾಗೂ ಟಾರ್ಪಡೋಸ್ ಟೇಬಲ್ ಟೆನ್ನಿಸ್ ಕೋಚ್ ಅಶ್ವಿನ್ ಪಡುಕೋಣೆ, ಸಂತೋಷ್ ಕಾರ್ವಿ, ಪ್ರತಾಪ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .ಅಂದ ಹಾಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ೪೫ ಶಾಲೆಯ ೨೯೫ ಮಕ್ಕಳು ಟೇಬಲ್ ಟೆನ್ನಿಸ್ ಪಂದ್ಯಾ

ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ಯುವಕರು ತೊಡಗಿಸಿಕೊಂಡಲ್ಲಿ ರಾಜ್ಯ-ರಾಷ್ಟ್ರಮಟ್ಟವನ್ನು ಪ್ರತಿನಿಧಿಸಬಹುದು- ಗೌತಮ್ ಶೆಟ್ಟಿ

ದಿ. ಸುಭಾಸ್ ಸಾಲ್ಯಾನ್ ಸವಿನೆನಪಿಗಾಗಿ, ಮಾರುತಿ ಸ್ಪೋರ್ಟ್ಸ್ ಕ್ಲಬ್ ಮಿತ್ರಪಟ್ಣ ಮುಕ್ಕ ಇದರ ಆಶ್ರಯದಲ್ಲಿ ಪಡುಪಣಂಬೂರು ಬಾಕಿಮಾರ್ ಗದ್ದೆಯಲ್ಲಿ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೇಟ್ ಪಂದ್ಯಾವಳಿ ಜರುಗಿದ್ದು ಮುಕ್ಕ ಮಾರುತಿ ಸ್ಪೋರ್ಟ್ಸ್ ಕ್ಲಬ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದ್ವಿತೀಯ ಸ್ಥಾನಕ್ಕೆ ಕೋಸ್ಟಲ್ ಮುಕ್ಕ ತೃಪ್ತಿಪಟ್ಟುಕೊಂಡಿದೆ.. ಇನ್ನು ಪಂದ್ಯಾವಳಿಯ ಸಮಾರೋಪಕ್ಕೆ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಆಗಮಿಸಿದ್ದು , ಯುವಕರು ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರತಿನಿಧಿಸುವ ಶಕ್ತಿ ಯುವಕರಲ್ಲಿ ಖಂಡಿತವಾಗಿ ಬರುತ್ತದೆ ಅಂತ ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ. ಇನ್ನು ಈ ಕಾರ‍್ಯಕ್ರಮಕ್ಕೆ ಸುರತ್ಕಲ್ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಮುಲ್ಕಿ ಸೀಮೆ ಅರಮನೆ ಗೌತಮ್ ಶೆಟ್ಟಿ, ಉದ್ಯಮಿ ನಾಗಭೂಷನ್ ರೆಡ್ಡಿ, ಹೊಟೇಲ್ ಉದ್ಯಮಿ ಶರತ್ ಮುಕ್ಕ, ಪುರುಷೋತಮ್ ದೇವಾಡಿಗ, ರಮೇಶ್ ಪೂಜಾರಿ ಚೇಳ್ಯಾರು, ರೋಹಿತ್ ಸಾಲ್ಯಾನ್ ಸಸಿಹಿತ್ಲು, ಹರೀಶ್ ದೊಡ್ಡಕೊಪ್ಪಲ ಉಪಸ್ಥಿತರಿದ್ದರು. ಅಂದಹಾಗೆ ಈ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಚಿನ್ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ,, ಅದೇ ರೀತಿ ಸರಣಿ ಶ್ರೇಷ್ಠ ಪ್ರಶಸ್ತಿ , ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ಯಶವಂತ್ ಹಾಗೂ ಮುಕ್ಕ ಕೋಸ್

೬೨ ಇಂಜಿನಿಯರ್ಸ್‌ಗಳ ಅಂತರ್ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ; ವಿಜೇತರಿಗೆ ಆಕರ್ಷಕ ಬಹುಮಾನ ನೀಡಿದ ಸಂಸ್ಥೆ

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಅಂದ್ರೆ ಎಲ್ಲರಿಗು ಚಿರಪರಿಚಿತ .ಶಟಲ್ ಬ್ಯಾಡ್ಮಿಂಟನ್ , ಟೇಬಲ್ ಟೆನ್ನಿಸ್ , ಕ್ರಿಕೇಟ್ ತರಭೇತಿಯನ್ನು ಈ ಸಂಸ್ಥೆ ಉತ್ತಮ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರೋ ಕ್ರೀಡಾಪಟುಗಳಿಂದ ತರಭೇತು ನೀಡುತ್ತಿದ್ದು; ಹಲವು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಇಲ್ಲಿ ಕ್ರೀಡಾಭ್ಯಾಸವನ್ನು ನಡೆಸಿ ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿದ್ದಾರೆ .ಅಷ್ಟು ಮಾತ್ರವಲ್ಲದೆ ಹಲವು ಕ್ಷೇತ್ರಗಳ ಕ್ರೀಡಾಸಕ್ತರ ಕ್ರೀಡಾಭಿರುಚಿಯನ್ನು ಅರಿತ ಈ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ವೈದ್ಯರು, ವಕೀಲರು , ಪೊಲೀಸರು, ಸೇರಿದಂತೆ ಹಲವು ರಂಗಗಳಿಗೆ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ಸು ಹಾಗೂ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಂದಹಾಗೆ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿರೋ ಈ ಸಂಸ್ಥೆ ಇತ್ತೀಚೆಗೆ ಇಂಜಿನಿಯರ್ಸ್‌ಗಳಿಗಾಗಿ ಅಂತರ್‌ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು , ಸುಮಾರು ೬೨ ವೃತ್ತಿಪರ ಇಂಜಿನಿಯರ್‍ಸ್‌ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು;ಪುರುಷರ ಸಿಂಗಲ್ಸ್‌ನಲ್ಲಿ ಪವನ್ ಬಜಗೊಳಿ ಮೊದಲ ಸ್ಥಾನವನ್ನು ಪಡೆದಿದ್ದಾರೆ , ದಾಮೋದರ್ ಮಂಗಳೂರು ೨ ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಅದೇ ರೀತಿ ಪುರುಷರ ಡಬಲ್ಸ್‌ನಲ್ಲಿ ಉಡುಪಿಯ ಪವನ್ ಹಾಗೂ ರಂಜಿತ್ ಪ್ರಥಮ ಸ್ಥಾನದಲ್ಲಿದ್ದರೆ , ಎರಡನೇ ಸ್ಥಾನಕ್ಕೆ ಮನೋಜ್ ಶೆಣೈ ಹಾಗ

ಜು.೬ರಂದು ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಶಾಲಾ ವಿಭಾಗದ ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಟೂರ್ನಮೆಂಟ್ .

ಟಾರ್ಪೊಡೊಸ್ ಸಂಸ್ಥೆ .ಈಗಾಗಲೇ ಸಾಕಷ್ಟು ವಿದ್ಯಾರ್ಥಿ – ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಿದ ಸ್ಪೋರ್ಟ್ಸ್ ಸಂಸ್ಥೆ ಇದು .ಕ್ರಿಕೆಟ್ ,ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ,ಸೇರಿದಂತೆ ಕ್ರೀಡಾಸಕ್ತಿಗಳ ಕ್ರೀಡಾಭಿಮಾನವನ್ನು ಹೆಚ್ಚಿಸಿದ ಸಂಸ್ಥೆಯಿದು .ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಪೊಲೀಸರು ,ಡಾಕ್ಟರ್ಸ್ ಸೇರಿದಂತೆ ಹಲವು ವಿಭಾಗಗಳಿಗೆ ಇಂತಹ ಟೂರ್ನಮೆಂಟ್ , ಆಯೋಜಿಸುವುದರ ಮೂಲಕ ಕೇವಲ ಕ್ರೀಡಾಭಿಮಾನಿಗಳು ಮಾತ್ರವಲ್ಲದೇ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಯಶಸ್ವಿಯಾಗಿದೆ. ಇದೀಗ ಮತ್ತೆ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಶಾಲಾ ವಿಭಾಗ ಮಟ್ಟದಲ್ಲಿ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಟೂರ್ನಮೆಂಟ್ ನಡೆಯಲಿದೆ. ಜುಲೈ ೬ರ ಶನಿವಾರ ಬೆಳಗ್ಗೆ ೮ ಗಂಟೆಯಿಂದ ಟೂರ್ನಮೆಂಟ್ ಆರಂಭಗೊಳ್ಳಲಿದ್ದು, ೧೫ವರ್ಷದ ಕೆಳಗಿನ ಬಾಲಕ ಹಾಗೂ ಬಾಲಕಿಯರಿಗೆ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಲಾಗಿದೆ . ಜೊತೆಗೆ ಅದೇ ರೀತಿ ೧೩ ,೧೬ವರ್ಷದ ಬಾಲಕ ಬಾಲಕಿಯರಿಗೆ ಟೇಬಲ್ ಟೆನಿಸ್ ಟೂರ್ನಮೆಂಟ್ ನಡೆಯಲಿದ್ದು , ಇನ್ನು ಈ ಟೂರ್ನಮೆಂಟ್ನಲ್ಲಿ ಗೆದ್ದಂತಹ ಬಾಲಕ ಬಾಲಕಿಯರಿಗೆ ಆಕರ್ಷಕ ಟ್ರೋಫಿಯ ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.

ಇಂಜಿನಿಯರ್ಸ್ ಗಳಿಗಾಗಿ ಟಾರ್ಪಡೋಸ್ ವತಿಯಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹಲವಾರು ಕ್ರೀಡಾ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಲೇ ಬಂದಿದೆ .ಹೊಸ ಹೊಸ ಯೋಜನೆಗಳ ಮೂಲಕ ಕ್ರೀಡಾಸಕ್ತರನ್ನು ಸೆಳೆಯುತ್ತಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ಈ ಬಾರಿ ಇಂಜಿನಿಯರ್ಸ್ ಗಳಿಗೆ ಉತ್ತಮ ಅವಕಾಶವನ್ನು ನೀಡಿದ್ದಾರೆ .ಹೌದು ಈಗಾಗಲೇ ವಕೀಲರು, ಪೊಲೀಸರು ,ವೈದ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಗೆ ಅವಕಾಶವನ್ನು ನೀಡಿದ್ದ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ; ಇದೇ ಆಗಸ್ಟ್ 4ರಂದು ಇಂಜಿನಿಯರ್ಸ್ ಗಳಿಗಾಗಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಆಯೋಜನೆ ಮಾಡಿದೆ.ಅಂದಹಾಗೆ ಈ ಪಂದ್ಯಾವಳಿಯಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಲಿದ್ದು, ಎರಡು ವಿಭಾಗಗಳಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಟೂರ್ನಮೆಂಟ್ ನಡೆಯಲಿದೆ .ಇನ್ನು ಆಸಕ್ತ ಇಂಜಿನಿಯರ್ಸ್ ಗಳು ಇದೇ ಜುಲೈ 31 ರಂದು ತಮ್ಮ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕವಾಗಿದ್ದು ಕೂಡಲೇ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಇಂಜಿನಿಯರ್ಸ್ ಗಳು ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ನ್ನು ಸಂಪರ್ಕಿಸಿ .

ಯಶಸ್ವಿಯಾದ ಅಂತರ್ ಜಿಲ್ಲಾಮಟ್ಟದ ಶಿಕ್ಷಕರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ; ಟಾರ್ಪಡೋಸ್ ವತಿಯಿಂದ ವಿಜೇತರಿಗೆ ಆಕರ್ಷಕ ಟ್ರೋಪಿ ಜೊತೆ ಪ್ರಮಾಣಪತ್ರ

ಇತ್ತೀಚೆಗೆ ಮಂಗಳೂರಿನ ಟಾರ್ಪೋಡೋಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ವೃತ್ತಿಪರ ಶಿಕ್ಷಕರಿಗಾಗಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜರುಗಿದ್ದು ,ಸುಮಾರು ೪೮ ಶಿಕ್ಷಕರು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ . ಜಿಲ್ಲೆಯ ಹಲವೆಡೆಯಿಂದ ಬಂದ ಶಿಕ್ಷಕರು ಪಂದ್ಯಾವಳಿಯಲ್ಲಿ ಆಡೋದರ ಮೂಲಕ ಎಂಜಾಯ್ ಮಾಡಿದ್ದಾರೆ .ಸದಾ ಮಕ್ಕಳಿಗೆ ಪಾಠ , ನೈತಿಕ ಮೌಲ್ಯವನ್ನು ಹೇಳುತ್ತಿದ್ದ ಶಿಕ್ಷಕರು ಒಂದು ದಿನದ ಮಟ್ಟಿಗೆ ತಾವೂ ಮಕ್ಕಳಾಗಿದ್ದು ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಕ್ಕಳಂತೆ ಸ್ಪರ್ಧೆಗಿಳಿದು ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ಅಂದಹಾಗೆ ಆ.೧೮ರಂದು ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋಟ್ಸ್ ಕ್ಲಬ್‌ನಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಸಂಜೆ ವೇಳೆಗೆ ಸಮಾರೋಪ ಸಮಾರಂಭ ವನ್ನು ಆಯೋಜನೆ ಮಾಡಲಾಗಿತ್ತು . ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ ಹಾಗೂ ಕ್ರೀಡಾ ಪ್ರವರ್ತಕ ಚಂದ್ರಶೇಖರ್ ಸಜ್ಜಾ ಭಾಗಿಯಾಗಿದ್ದು, ಪಂದ್ಯಾವಳಿ ಗೆದ್ದ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ . ಇನ್ನು ಶಿಕ್ಷಕರ ಅಂತರ್ ಜಿಲ್ಲಾ ಮಟ್ಟದ ಈ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ದೀಕ್ಷಿತ್ ಹಾಗೂ ಪ್ರಜ್ಞೇಶ್ ಮೊದಲಸ್ಥಾನವನ್ನು ಪಡೆದಿದ್ದು , ಎರಡನೇ ಸ್ಥಾನವನ್ನು ಕುಮಾರ್ ಹಾಗೂ ಅರುಣ್ ಬ್ಯಾಪ್ಟಿಸ್ಟ್ ಪಡೆದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಜ್ಞೇಶ್ ಪ್ರಥಮ ಸ್ಥಾನ

೬೨ ಇಂಜಿನಿಯರ್ಸ್‌ಗಳ ಅಂತರ್ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ; ವಿಜೇತರಿಗೆ ಆಕರ್ಷಕ ಬಹುಮಾನ ನೀಡಿದ ಸಂಸ್ಥೆ

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಅಂದ್ರೆ ಎಲ್ಲರಿಗು ಚಿರಪರಿಚಿತ .ಶಟಲ್ ಬ್ಯಾಡ್ಮಿಂಟನ್ , ಟೇಬಲ್ ಟೆನ್ನಿಸ್ , ಕ್ರಿಕೇಟ್ ತರಭೇತಿಯನ್ನು ಈ ಸಂಸ್ಥೆ ಉತ್ತಮ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರೋ ಕ್ರೀಡಾಪಟುಗಳಿಂದ ತರಭೇತು ನೀಡುತ್ತಿದ್ದು; ಹಲವು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಇಲ್ಲಿ ಕ್ರೀಡಾಭ್ಯಾಸವನ್ನು ನಡೆಸಿ ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿದ್ದಾರೆ .ಅಷ್ಟು ಮಾತ್ರವಲ್ಲದೆ ಹಲವು ಕ್ಷೇತ್ರಗಳ ಕ್ರೀಡಾಸಕ್ತರ ಕ್ರೀಡಾಭಿರುಚಿಯನ್ನು ಅರಿತ ಈ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ವೈದ್ಯರು, ವಕೀಲರು , ಪೊಲೀಸರು, ಸೇರಿದಂತೆ ಹಲವು ರಂಗಗಳಿಗೆ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ಸು ಹಾಗೂ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಂದಹಾಗೆ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿರೋ ಈ ಸಂಸ್ಥೆ ಇತ್ತೀಚೆಗೆ ಇಂಜಿನಿಯರ್ಸ್‌ಗಳಿಗಾಗಿ ಅಂತರ್‌ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು , ಸುಮಾರು ೬೨ ವೃತ್ತಿಪರ ಇಂಜಿನಿಯರ್‍ಸ್‌ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು;ಪುರುಷರ ಸಿಂಗಲ್ಸ್‌ನಲ್ಲಿ ಪವನ್ ಬಜಗೊಳಿ ಮೊದಲ ಸ್ಥಾನವನ್ನು ಪಡೆದಿದ್ದಾರೆ , ದಾಮೋದರ್ ಮಂಗಳೂರು ೨ ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಅದೇ ರೀತಿ ಪುರುಷರ ಡಬಲ್ಸ್‌ನಲ್ಲಿ ಉಡುಪಿಯ ಪವನ್ ಹಾಗೂ ರಂಜಿತ್ ಪ್ರಥಮ ಸ್ಥಾನದಲ್ಲಿದ್ದರೆ , ಎರಡನೇ ಸ್ಥಾನಕ್ಕೆ ಮನೋಜ್ ಶೆಣೈ ಹಾಗ

ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 62ಇಂಜಿನಿಯರ್ಸ್ ಗಳ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿ

ಮಂಗಳೂರು ಹಳೆಯಂಗಡಿ ಬಳಿ ಇರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಎಲ್ಲರಿಗೂ ಚಿರಪರಿಚಿತ .ಚಿಕ್ಕ ಮಕ್ಕಳಿಂದ ಹಿಡಿದು ಕ್ರೀಡಾಸಕ್ತರಿಗೆ ಅವಕಾಶವನ್ನು ಕೊಡುವುದರ ಮೂಲಕ ಟಾರ್ಪಡೋಸ್ ಸಂಸ್ಥೆ ತನ್ನದೆಯಾದ ಛಾಪನ್ನು ಎಲ್ಲೆಡೆ ಬಿತ್ತರಿಸಿ ಕೊಂಡಿದೆ .ಇನ್ನು ಪ್ರತಿ ಬಾರಿ ಹಲವು ಕ್ಷೇತ್ರಗಳಿಗೆ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ .ವೈದ್ಯಕೀಯ ರಂಗ, ಪೊಲೀಸ್ ರಂಗ, ವಕೀಲರ ರಂಗ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿದ್ದು ಈ ಬಾರಿ ಇಂಜಿನಿಯರ್ಸ್ ಗಳಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು .ಇನ್ನು ಆಗಸ್ಟ್ 4ರಂದು ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು,62ಎಂಜಿನಿಯರ್ಸ್ಗಳು ಇದರಲ್ಲಿ ಭಾಗಿಯಾಗಿದ್ದರು .ಇನ್ನು ಪಂದ್ಯಾವಳಿ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ಜರುಗಿದ್ದು ಕಾರ್ಯಕ್ರಮದಲ್ಲಿ ಕುಂದಾಪುರ ತಾಲ್ಲೂಕು ಎಂಜಿನಿಯರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಹಾಗೂ ರಾಜ್ಯ ವಾಲಿಬಾಲ್ ಆಟಗಾರ ಗುರುರಾಜ್ ಭಟ್ ,ಹಿಮಾಲಯ ಪ್ರೊಡಕ್ಟ್ ಸೀನಿಯರ್ ಸೇಲ್ಸ್ ಆಫೀಸರ್ ದಿನೇಶ್ ಆಚಾರ್ಯ ,ಉದ್ಯಮಿ ನಾಗಭೂಷಣ್ ರೆಡ್ಡಿ ,ಸ್ಫೋರ್ಟ್ಸ್ ಡೆನ್ ಇವೆಂಟ್ ಕೋರ್ಡಿನೇಟರ್ ಗಣೇಶ್ ಕಾಮತ್ ,ಬ್ಯಾಡ್ಮಿಂಟನ್ ಕೋಚ್ ಸಂತೋಷ್, ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ಮ್ಯಾನೇಜರ್ ಸಂತೋಷ್ ಕೆ.ಪಿ ,ಕಾರ್ತಿಕ್, ನ

ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಕುಂದಾಪುರದ ಶ್ರೇಷ್ಠ ತಂಡ ಟಾರ್ಪಡೋಸ್ ಕ್ರಿಕೆಟ್ ಕ್ಲಬ್

ಶ್ರೀಯುತ ಗೌತಮ್ ಶೆಟ್ಟಿಯವರ ನೇತೃತ್ವದಲ್ಲಿ ಕ್ರಿಕೆಟ್ ಜೊತೆ ಇನ್ನಿತರ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಮಂಗಳೂರಿನ ಹಳೆಯಂಗಡಿಯಲ್ಲಿ ಸ್ಥಾಪಿಸಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇವರ ವತಿಯಿಂದ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಸ್ಪರ್ಧೆಯು ಶನಿವಾರದಂದು ನಡೆಯಿತು. ಈ ಪಂದ್ಯಾಕೂಟವನ್ನು ಶಾರದಾ ವಿದ್ಯಾನಿಕೇತನ ತಲಪಾಡಿಯ ಮುಖ್ಯ ದೈಹಿಕ ಶಿಕ್ಷಕರಾದ ಶ್ರೀಯುತ ವಿನೋದ್ ರವರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಮಂಗಳೂರಿನ ಆಗ್ನೆಸ್ ನ ದೈಹಿಕ ಶಿಕ್ಷಕಿ ದೇವಿಕಾ, ಮಂಗಳೂರಿನ ಮೌಂಟ್ ಕಾರ್ಮೆಲ್ ಶಾಲೆಯ ದೈಹಿಕ ಶಿಕ್ಷಕಿ ಕ್ಲಾರಾ,ಎಸ್.ಎಮ್.ಎಸ್ ಕಾಲೇಜಿನ ಭಾಸ್ಕರ್, ಉಡುಪಿ ಶಾರದಾ ರೆಸಿಡೆನ್ಷಿಯಲ್ ಶಾಲೆಯ ದೈಹಿಕ ಶಿಕ್ಷಕ ಸುಕೇಶ್, ಕಾರ್ಯಕ್ರಮದ ಮುಖ್ಯ ರೂವಾರಿ ಹಾಗೂ ಟಾರ್ಪಡೋಸ್ ಟೇಬಲ್ ಟೆನ್ನಿಸ್ ನ ತರಬೇತುದಾರರಾಗಿರುವ ಅಶ್ವಿನ್ ಪಡುಕೋಣೆ, ಬ್ಯಾಡ್ಮಿಂಟನ್ ತರಬೇತುದಾರ ಸಂತೋಷ್ ಖಾರ್ವಿ, ಪ್ರತಾಪ್ ಶೆಟ್ಟಿ, ಕೆ.ಪಿ.ಸತೀಶ್,ಭಾಗ್ಯರಾಜ್,ದೀಪಕ್ ಕೋಟ್ಯಾನ್, ನವನೀತ್,ಕಾರ್ತಿಕ್ ಇವರು ಉಪಸ್ಥಿತರಿದ್ದರು. ಈ ಪಂದ್ಯಾಕೂಟಕ್ಕಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ 45 ಶಾಲೆಯ ತಂಡಗಳು ಆಗಮಿಸಿದ್ದು,295 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಚಾಲನೆ ನೀಡಿದ ಇನ್ಸ್‌ಪೆಕ್ಟರ್ ರಾಮಕೃಷ್ಣ

ಮಂಗಳೂರಿನ ಹಳೆಯಂಗಡಿಯ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಕ್ಷೇತ್ರದಲ್ಲಿ ಬೆಳೆಯುವ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಲೆ ಬಂದಿದೆ.ಮಾತ್ರವಲ್ಲ ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿ ಉತ್ತಮ ತರಬೇತಿ ನೀಡಲಾಗುತ್ತದೆ.ಈ ನಿಟ್ಟಿನಲ್ಲಿ ಜುಲೈ ೬ ರಂದು ಜಿಲ್ಲಾ ಮಟ್ಟದ ಅಂತರ್ ಶಾಲಾ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ ನಡೆದಿದೆ.ಇನ್ನು ಈ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧಾಕೂಟಕ್ಕೆ ಸುರತ್ಕಲ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಚಾಲನೆ ನೀಡಿ ಎಲ್ಲಾ ಮಕ್ಕಳಿಗೆ ಶುಭಹಾರೈಸಿದ್ದಾರೆ.ಅಂದಹಾಗೆ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ವಅವಕಾಶ ನೀಡಿದ್ದು ಬಾಲಕ ಬಾಲಕಿಯರ ಪ್ರತ್ಯೇಕ ಸ್ಪರ್ಧೆಯಲ್ಲಿ ಫಸ್ಟ್ ಸಿಂಗಲ್ಸ್,ಡಬಲ್ಸ್ ಮತ್ತು ಸೆಕೆಂಡ್ ಸಿಂಗಲ್ಸ್ ಮಾದರಿಯಲ್ಲಿ ಹದಿನಾರು ವಿವಿಧ ಶಾಲೆಯ ೨೩೫ ಮಕ್ಕಳು ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಮ.ನ.ಪಾ.ದ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ, ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ನ ನಿರ್ದೇಶಕ ನಾಗಭೂಷಣ ರೆಡ್ಡಿ,ಸ್ಪರ್ಧಾ ಸಹ ಸಂಯೋಜಕ ಗಣೇಶ್ ಕಾಮತ್, ಬ್ಯಾಡ್ಮಿಂಟನ್ ತರಬೇತುದಾರ ಸಂತೋಷ್ ಖಾರ್ವಿ,ಕೆ.ಪಿ.ಸತೀಶ್,ದೀಪಕ್ ಕೋಟ್ಯಾನ್,ಭಾಗ್ಯರಾಜ್,ನವನೀತ್,ಕಾರ್ತಿಕ್ ಟಾರ್ಫೊಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದರು.

ಜು.೬ರಂದು ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಶಾಲಾ ವಿಭಾಗದ ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಟೂರ್ನಮೆಂಟ್

ಟಾರ್ಪೊಡೊಸ್ ಸಂಸ್ಥೆ .ಈಗಾಗಲೇ ಸಾಕಷ್ಟು ವಿದ್ಯಾರ್ಥಿ – ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಿದ ಸ್ಪೋರ್ಟ್ಸ್ ಸಂಸ್ಥೆ ಇದು .ಕ್ರಿಕೆಟ್ ,ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ,ಸೇರಿದಂತೆ ಕ್ರೀಡಾಸಕ್ತಿಗಳ ಕ್ರೀಡಾಭಿಮಾನವನ್ನು ಹೆಚ್ಚಿಸಿದ ಸಂಸ್ಥೆಯಿದು .ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಪೊಲೀಸರು ,ಡಾಕ್ಟರ್ಸ್ ಸೇರಿದಂತೆ ಹಲವು ವಿಭಾಗಗಳಿಗೆ ಇಂತಹ ಟೂರ್ನಮೆಂಟ್ , ಆಯೋಜಿಸುವುದರ ಮೂಲಕ ಕೇವಲ ಕ್ರೀಡಾಭಿಮಾನಿಗಳು ಮಾತ್ರವಲ್ಲದೇ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಯಶಸ್ವಿಯಾಗಿದೆ. ಇದೀಗ ಮತ್ತೆ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಶಾಲಾ ವಿಭಾಗ ಮಟ್ಟದಲ್ಲಿ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಟೂರ್ನಮೆಂಟ್ ನಡೆಯಲಿದೆ. ಜುಲೈ ೬ರ ಶನಿವಾರ ಬೆಳಗ್ಗೆ ೮ ಗಂಟೆಯಿಂದ ಟೂರ್ನಮೆಂಟ್ ಆರಂಭಗೊಳ್ಳಲಿದ್ದು, ೧೫ವರ್ಷದ ಕೆಳಗಿನ ಬಾಲಕ ಹಾಗೂ ಬಾಲಕಿಯರಿಗೆ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಲಾಗಿದೆ . ಜೊತೆಗೆ ಅದೇ ರೀತಿ ೧೩ ,೧೬ವರ್ಷದ ಬಾಲಕ ಬಾಲಕಿಯರಿಗೆ ಟೇಬಲ್ ಟೆನಿಸ್ ಟೂರ್ನಮೆಂಟ್ ನಡೆಯಲಿದ್ದು , ಇನ್ನು ಈ ಟೂರ್ನಮೆಂಟ್ನಲ್ಲಿ ಗೆದ್ದಂತಹ ಬಾಲಕ ಬಾಲಕಿಯರಿಗೆ ಆಕರ್ಷಕ ಟ್ರೋಫಿಯ ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.

ಟಾರ್ಪೋಡೋಸ್ ವತಿಯಿಂದ ಜಿಲ್ಲಾಮಟ್ಟದ ಟಾರ್ಪೋಡೋಸ್ ಕ್ವಿಜ್ ಸ್ಪರ್ಧೆ -೨೦೧೯

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಲ್ಲಾ ಮಟ್ಟದ ಟಾರ್ಪೋಡೋಸ್ ಸ್ಪೋಟ್ಸ್ ಕ್ವಿಜ್ ೨೦೧೯ ಕಾರ್ಯಕ್ರಮ ಜರುಗಿದೆ.ಟಾರ್ಪೋಡೋಸ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿದ್ದು , ಮುಖ್ಯ ಅತಿಥಿಯಾಗಿ ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಆಗಮಿಸಿದ್ದಾರೆ .ಇನ್ನು ದೀಪಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ. ಖ್ಯಾತ ಭಾರತೀಯ ಕ್ರೀಡಾಪಟು ದ್ಯಾನ್ ಚಂದ್ರ ಅವರ ನೆನಪಿಗಾಗಿ ಭಾರತದಲ್ಲಿ ಕ್ರೀಡಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಅದನ್ನು ಬೆಂಬಲಿಸುವ ಕೆಲಸವನ್ನು ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ಮಾಡುತ್ತಿದ್ದಾರೆ ನಿಜಕ್ಕೂ ಗೌತಮ್ ಶೆಟ್ಟಿಯವರ ಕೆಲಸ ಮೆಚ್ಚುವಂತದ್ದು ಅಮತ ಹೇಳಿದ್ರು . ಬಳಿಕ ಮಾತನಾಡಿದ ಮಾಜಿ ಸಚಿವ ಈ ಹಿಂದೆ ಕ್ವಿಟ್ ಇಂಡಿಯಾ ಅನ್ನೋದನ್ನು ಜನ ಬಳಸುತ್ತಿದ್ದರು. ಆದ್ರೆ ಇದೀಗ ಫಿಟ್ ಇಂಡಿಯಾ ಅನ್ನೋ ಕಾಲಕ್ಕೆ ಸಮಾಜ ಬದಲಾಗಿದೆ. ಯುವಕರು ತಮ್ಮ ಆರೋಗ್ಯ ಮತ್ತು ಕ್ಷಮತೆಯನ್ನು ಕಾಪಾಡಿಕೊಳ್ಳಲು ಇಂಥಹ ಕ್ರೀಡೆಗಳು ಸಹಕಾರಿಯಾಗುತ್ತದೆ .ಅಷ್ಟು ಮಾತ್ರವಲ್ಲ ಕ್ರೀಡೆಯ ಆಸಕ್ತಿಗೆ ಮುಕ್ತ ಪ್ರೋತ್ಸಾಹ ಅಗತ್ಯವಿದೆ ಅಂತ ತಿಳಿಸಿದ್ದಾರೆ .ಇನ್ನು ರಾಷ್ಟ್ರೀಯ ಕ್ರಿಢಾ ದಿನಾಚರಣೆಯ ಅಂಗವಾಗಿ ಸಂಸ್ಥೆಯಲ್ಲಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ೩೭ ವಿವಿಧ

ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ; ವೃತ್ತಿಪರ ಶಿಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಸಾಕಷ್ಟು ಪಂದ್ಯಾವಳಿಯನ್ನು ಆಯೋಜನೆ ಮಾಡೋದರ ಮೂಲಕ ಕ್ರೀಡಾಭಿಮಾನಿಗಳ ಮನಸ್ಸನ್ನು ಸೆಳೆಯುವಂತೆ ಮಾಡಿದೆ. ಪ್ರತಿಸಲ ಒಂದೊಂದು ರಂಗಕ್ಕೆ ಪಂದ್ಯ ಆಯೋಜನೆ ಮಾಡೋದರ ಮೂಲಕ ಕೀಡೆ ಹಾಗೂ ಕ್ರೀಡಾಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಮುತುವರ್ಜಿ ವಹಿಸಿದೆ .ಅದರಂತೆ ಈ ಬಾರಿ ವೃತ್ತಿಪರ ಶಿಕ್ಷಕರಿಗಾಗಿ ಅಂತರ್‌ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು ಭಾಗವಹಿಸಿದ ಎಲ್ಲಾ ಶಿಕ್ಷಕ ಶಿಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಆ೧೮ ರಂದು ಈ ಪಂದ್ಯಾವಳಿ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜರುಗಿದ್ದು ಸುಮಾರು ೪೮ ಶಿಕ್ಷಕರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ .ಇನ್ನು ಪಂದ್ಯಾವಳಿಗೂ ಮುನ್ನ ಉದ್ಘಾಟನಾ ಸಮಾರಂಭ ಜರುಗಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ನಿರ್ದೇಶಕ ಡಾ. ಕಿಶೋರ್ ಕುಮಾರ್ , ವಿದ್ಯಾ ರಶ್ಮಿ ಸ್ಕೂಲ್ ಸವಣೂರಿನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ವಿನ್ ಶೆಟ್ಟಿ, ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ, ಸ್ಪೋರ್ಟ್ಸ್ ಡೆನ್ ಈವೆಂಟ್‌ನ ರೂವಾರಿ ಗಣೇಶ್ ಕಾಮತ್ , ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ, ಮ್ಯಾನೇಜರ್ ಕೆ.ಪಿ ಸತೀಶ್ , ರಾಘವೇಂದ್ರ , ಕಾರ್ತಿಕ್ ಹಾಗೂ ಸಂಪತ್ ಉಪಸ್ಥಿತರಿದ್ದರು .

ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ವೃತ್ತಿಪರ ಶಿಕ್ಷಕರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ

ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ವೃತ್ತಿಪರ ಶಿಕ್ಷಕರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ರವಿವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ನಿರ್ದೇಶಕ ಡಾ.ಕಿಶೋರ್ ಕುಮಾರ್,ವಿದ್ಯಾರಶ್ಮಿ ಸ್ಕೂಲ್ ಸವಣೂರಿನ ಮೆನೇಜಿಂಗ್ ಡೈರೆಕ್ಟರ್ ಅಶ್ವಿನ್ ಶೆಟ್ಟಿ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ, ಸ್ಪೋರ್ಟ್ಸ್ ಡೆನ್ ಈವೆಂಟ್ ನ ರೂವಾರಿ ಗಣೇಶ್ ಕಾಮತ್, ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ,ಮೆನೇಜರ್ ಕೆ.ಪಿ.ಸತೀಶ್, ರಾಘವೇಂದ್ರ, ಕಾರ್ತಿಕ್ ಹಾಗೂ ಸಂಪತ್ ಉಪಸ್ಥಿತರಿದ್ದರು.